Saturday 6 August, 2011

ವಿದ್ಯೆ

ವಿದ್ಯೆ ಸುಲಭವಾಗಿ ದಕ್ಕುವ ವಸ್ತುವಲ್ಲ ತಪಸ್ಸಿನಿಂದ ಮಾತ್ರ ಶಾರದೆಯನ್ನು ಒಲಿಸಿಕೊಳ್ಳಲು ಸಾಧ್ಯ. ಈ ಮಾತು ಕರ್ನಾಟಕ ಸಂಗೀತ ಪರಂಪರೆಯ ಮಹಾನ್‌ ಸಾಧಕ ಬಿಡಾರಂ ಕೃಷ್ಣಪ್ಪನವರು ತಮ್ಮಲ್ಲಿ ಶಿಷ್ಯವೃತ್ತಿಯನ್ನರಸಿ ಬಂದ ಹದಿನಾರರ ತರುಣ ಚೌಡಯ್ಯನಿಗೆ ಹೇಳಿದ್ದು.

No comments:

Post a Comment