Sunday 10 April, 2011

ಕಷ್ಟಪಟ್ಟರೆ ಮಾತ್ರ ಲಾಭ

ತಿರುಪತಿಯ ದೇವಸ್ಥಾನದ ಒಂದು ಕಲ್ಲು ವೆಂಕಟೇಶ್ವರನನ್ನು ಹೀಗೆ ಕೇಳಿತು " ಅಯ್ಯ ವೆಂಕಟೇಶ್ವರ ನಾನು ಕಲ್ಲೆ; ನೀನು ಕಲ್ಲೆ, ಆದರೆ ನಿನ್ನನ್ನು ನೋಡುವುದಕ್ಕೆ ಇಷ್ಟು ಜನ ಬರುತ್ತಾರೆ, ಅದರಲ್ಲಿ ನನ್ನ ಒಬ್ಬರು ನೊಡಲ್ಲ ಯಾಕೆ....?" ಅಂತ ಕೇಳಿತು. ಅದಕ್ಕೆ ವೆಂಕಟೇಶ್ವರ "ನೋಡು ನಾನು ತಿಂದಿರುವಷ್ಟು ಏಟನ್ನು ನೀನು ತಿಂದಿದ್ದೀಯ....?" ಎಂದು ಮರು ಪ್ರಶ್ನೆಯನ್ನು ಕೇಳಿದನಂತೆ.

-ಹೌದಲ್ವ..... ನಾವು ಹೆಚ್ಚು ಕಷ್ಟಪಟ್ಟರೆ ಹೆಚ್ಚು ಲಾಭ ಪಡೆಯಬಹುದು.........ಈಗ ನೀವು ಎನ್ ಹೇಳುತ್ತಿರ

No comments:

Post a Comment